Class 6 Kannada (SL) – ಎರಡನೆಯ ಸಂಕಲಣಾತ್ಮಕ ಮೌಲ್ಯಮಾಪನ 2025-26 ಮಾದರಿ ಪ್ರಶ್ನಪತ್ರಿಕೆ – 3 | ಒಟ್ಟು ಅಂಕಗಳು: 40
6ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಎರಡನೆಯ ಸಂಕಲಣಾತ್ಮಕ ಮೌಲ್ಯಮಾಪನ (SA-2) 2025-26ಗಾಗಿ ಈ ಮಾದರಿ ಪ್ರಶ್ನಪತ್ರಿಕೆ – 3 ಅನ್ನು ಸಿದ್ಧಪಡಿಸಲಾಗಿದೆ. ಈ ಪ್ರಶ್ನಪತ್ರಿಕೆ ಕರ್ನಾಟಕ ರಾಜ್ಯ ಪಠ್ಯಕ್ರಮದ ಅಧ್ಯಯನ ಫಲಿತಾಂಶ ಆಧಾರಿತ ಮೌಲ್ಯಮಾಪನ (LBA – Learning Outcomes Based Assessment) ತತ್ವಗಳ ಪ್ರಕಾರ ರೂಪಿಸಲಾಗಿದೆ.
ವಿದ್ಯಾರ್ಥಿಗಳು ಪಾಠಗಳ ಮೂಲಕ ಪಡೆದಿರುವ ಜ್ಞಾನ, ಅರ್ಥಗ್ರಹಣ, ಭಾಷಾ ಕೌಶಲ್ಯ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಪರಿಶೀಲಿಸಲು ಈ ಪ್ರಶ್ನಪತ್ರಿಕೆ ಸಹಾಯಕವಾಗುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎರಡನೆಯ ಸಂಕಲಣಾತ್ಮಕ ಪರೀಕ್ಷೆಗೆ ಸರಿಯಾದ ರೀತಿಯಲ್ಲಿ ಸಿದ್ಧರಾಗಲು ಇದು ಉತ್ತಮ ಮಾರ್ಗದರ್ಶಕವಾಗುತ್ತದೆ.
ಈ ಪ್ರಶ್ನಪತ್ರಿಕೆಯಲ್ಲಿ ವಿವಿಧ ರೀತಿಯ ಪ್ರಶ್ನೆಗಳು ಒಳಗೊಂಡಿವೆ. ಉದಾಹರಣೆಗೆ – ಖಾಲಿ ಜಾಗಗಳನ್ನು ಭರ್ತಿ ಮಾಡಿ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿ, ಹೊಂದಿಸಿ, ಚಿಕ್ಕ ಉತ್ತರದ ಪ್ರಶ್ನೆಗಳು, ವಿವರಣಾತ್ಮಕ ಪ್ರಶ್ನೆಗಳು ಇತ್ಯಾದಿ. ಇವುಗಳ ಮೂಲಕ ವಿದ್ಯಾರ್ಥಿಗಳ ಭಾಷಾ ಅರಿವು, ಬರವಣಿಗೆ ಕೌಶಲ್ಯ ಮತ್ತು ಚಿಂತನಾ ಸಾಮರ್ಥ್ಯವನ್ನು ಅಳೆಯಬಹುದು.
ತರಗತಿ: 6
ವಿಷಯ: ಕನ್ನಡ (SL)
ಒಟ್ಟು ಅಂಕಗಳು: 40
ಕೆಳಗೆ ನೀಡಿರುವ ಪ್ರಶ್ನಪತ್ರಿಕೆ ಹಾಗೂ ಉತ್ತರಪತ್ರಿಕೆಗಳನ್ನು ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ಬಳಸಬಹುದು. ಎಲ್ಲ ಪ್ರಶ್ನಪತ್ರಿಕೆಗಳು Printable PDF Format ನಲ್ಲಿ ಲಭ್ಯವಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸುಲಭವಾಗಿ ಡೌನ್ಲೋಡ್ ಮಾಡಿ ಮುದ್ರಿಸಿಕೊಳ್ಳಬಹುದು.
* Special Note / ವಿಶೇಷ ಸೂಚನೆ:
These question papers are only for model purpose. Teacher can change any question or content as per their requirement.
ಈ ಪ್ರಶ್ನಪತ್ರಿಕೆಗಳು ಕೇವಲ ಮಾದರಿ (Model) ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಶಿಕ್ಷಕರು ತಮ್ಮ ಶಾಲೆಯ ಅಗತ್ಯತೆ,
ವಿದ್ಯಾರ್ಥಿಗಳ ಮಟ್ಟ ಹಾಗೂ ಪಠ್ಯಕ್ರಮದ ಅವಶ್ಯಕತೆಗಳಿಗೆ ಅನುಗುಣವಾಗಿ ಯಾವುದೇ ಪ್ರಶ್ನೆ ಅಥವಾ ವಿಷಯವನ್ನು
ಬದಲಾಯಿಸಬಹುದು.
“ಸಾವಿರ ನದಿಗಳು ……………………..
…………………………………………………………………
…………………………………………………………………ಕಡಲೊಂದೇ”
ಮಾದರಿ ಉತ್ತರ ಪತ್ರಿಕೆ (MODEL ANSWER SHEET)
ಪ್ರಶ್ನೆ 1: 1. B) ಫುಟ್ಬಾಲ್, 2. A) ಪದ್ಮಶ್ರೀ, 3. B) ಜಿ. ಎಸ್. ಶಿವರುದ್ರಪ್ಪ, 4. C) ತಾಯಿ.
ಪ್ರಶ್ನೆ 2: 1. ದಾರಿ, 2. ರವಿ (ಸೂರ್ಯ), 3. ವ್ಯಾಕರಣ, 4. ಕಿತ್ತೂರು.
ಪ್ರಶ್ನೆ 3: 1. ನಾಯಿಯನ್ನು (ಅಥವಾ ಕುರುಡ ಹುಡುಗನ ಜೀವ ಕಾಪಾಡಿದಳು), 2. 49 ಅಕ್ಷರಗಳು, 3. ಇಂಧನ ಉಳಿಸಲು ಪರಿಸರ ಪ್ರೇಮಿಗಳು, 4. ಔಡಲೆಣ್ಣೆ ಅಥವಾ ಆಡಿಕೆ ಎಣ್ಣೆ.
ಪ್ರಶ್ನೆ 4:
4. ಸ್ವರಗಳು. ಉದಾ: ಅ,ಆ, ಇ.
5. ಹೆಚ್ಚು ಉಸಿರು ಕೊಟ್ಟು ಉಚ್ಚರಿಸುವ ಅಕ್ಷರಗಳು. ಉದಾ: ಖ, ಘ,ಛ, ಝ.
9. ಯಶಸ್ಸು: ಕಷ್ಟಪಟ್ಟು ಓದಿದರೆ ಯಶಸ್ಸು ಸಿಗುತ್ತದೆ. ಗುರಿ: ನನ್ನ ಜೀವನದಲ್ಲಿ ವೈದ್ಯನಾಗುವ ಗುರಿ ಇದೆ.
ಪ್ರಶ್ನೆ 5:
1. “ಸಾವಿರ ನದಿಗಳು ಹರಿದು ಹೋಗಲಿ, ಕೂಡಿದ ಕಡಲೊಂದೇ; ನೂರು ಬಗೆಯ ಆರಾಧನೆಯಿದ್ದರೂ, ದೈವವು ಒಂದೇ ಕಡಲೊಂದೇ.”
2. ವಿದ್ಯಾರ್ಥಿಗಳು ತಮ್ಮ ಸ್ವಂತ ಆಸೆ ಮತ್ತು ಸಾಧನೆಯ ಬಗ್ಗೆ ಬರೆಯಬೇಕು (ಉದಾ: ನಾನು ದೊಡ್ಡ ಕ್ರೀಡಾಪಟು ಆಗಲು ಬಯಸುತ್ತೇನೆ).
ಮೌಖಿಕ ಪರೀಕ್ಷೆ (ORAL TEST) – 20 ಪ್ರಶ್ನೆಗಳು
- ಮಾಲತಿ ಹೊಳ್ಳ ಅವರಿಗೆ ಎಷ್ಟು ಬಾರಿ ಶಸ್ತ್ರಚಿಕಿತ್ಸೆ ಆಯಿತು? (32 ಬಾರಿ)
- ಜೂಲಿಯೋ ಯಾವ ದೇಶದವನು? (ಸ್ಪೇನ್)
- ಆಕಾಶದಲ್ಲಿ ಎಷ್ಟು ಸೂರ್ಯರಿದ್ದಾರೆ? (ಒಬ್ಬನೇ)
- ‘ವೀರರಾಣಿ’ ಎಂದು ಯಾರನ್ನು ಕರೆಯುತ್ತಾರೆ? (ಕಿತ್ತೂರು ಚೆನ್ನಮ್ಮ)
- ಮಲ್ಲ ಕಂಬ ಯಾವ ಕ್ರೀಡೆಯ ಅಭ್ಯಾಸಕ್ಕೆ ಬೇಕು? (ಕುಸ್ತಿ)
- ನದಿಗಳು ಕೊನೆಗೆ ಎಲ್ಲಿಗೆ ಸೇರುತ್ತವೆ? (ಸಮುದ್ರಕ್ಕೆ/ಕಡಲಿಗೆ)
- ತಾಯಿಯ ನೆನಪು ಪದ್ಯದಲ್ಲಿ ಮಗು ಏನನ್ನು ಕಲಿತಿತು? (ಅಕ್ಷರ/ಮಾತು)
- ಜೂಲಿಯೋ ಆಸ್ಪತ್ರೆಯಲ್ಲಿ ಯಾವ ವಾದ್ಯ ನುಡಿಸಲು ಕಲಿತನು? (ಗಿಟಾರ್)
- ಮಾಲತಿ ಹೊಳ್ಳ ಅವರ ತಂದೆಯ ಹೆಸರೇನು? (ಕೃಷ್ಣಮೂರ್ತಿ ಹೊಳ್ಳ)
- ಭಗತ್ ಸಿಂಗ್ ಯಾರ ವಿರುದ್ಧ ಹೋರಾಡಿದರು? (ಬ್ರಿಟಿಷರ ವಿರುದ್ಧ)
- ಕನ್ನಡ ವರ್ಣಮಾಲೆಯ ಮೊದಲ ಅಕ್ಷರ ಯಾವುದು? (ಅ)
- ಸ್ವರಗಳಲ್ಲಿ ಎಷ್ಟು ವಿಧ? (2 – ह्रಸ್ವ ಮತ್ತು ದೀರ್ಘ)
- ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರ ಯಾವುದು? (ಹ್ರಸ್ವ ಸ್ವರ)
- ವ್ಯಂಜನಗಳಲ್ಲಿ ಎಷ್ಟು ವಿಧ? (2 – ವರ್ಗೀಯ ಮತ್ತು ಅವರ್ಗೀಯ)
- ‘ಕ’ ವರ್ಗದ ಅಲ್ಪಪ್ರಾಣ ಅಕ್ಷರ ಹೇಳಿ. (ಕ,ಗ)
- ಅನುನಾಸಿಕ ಅಕ್ಷರ ಎಂದರೆ ಏನು? (ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರ)
- ‘ಹೂವು’ ಪದದ ಬಹುವಚನ ರೂಪವೇನು? (ಹೂವುಗಳು)
- ‘ಬೆಳ್ಳಗೆ’ ಎಂಬುದಕ್ಕೆ ವಿರುದ್ಧ ಪದ ಹೇಳಿ. (ಕಪ್ಪಗೆ)
- ಹೆಸರಿನ ಬದಲು ಬಳಸುವ ಪದಕ್ಕೆ ಏನೆನ್ನುತ್ತಾರೆ? (ಸರ್ವನಾಮ)
- ಕೆಲಸವನ್ನು ತಿಳಿಸುವ ಪದಕ್ಕೆ ಏನೆನ್ನುತ್ತಾರೆ? (ಕ್ರಿಯಾಪದ)
ಡೌನ್ಲೋಡ್ ಲಿಂಕ್ಗಳು (Download Materials)
DOWNLOAD QUESTION PAPER DOWNLOAD ANSWER SHEET DOWNLOAD ORAL TEST“ಸಾವಿರ ನದಿಗಳು ……………………..
…………………………………………………………………
…………………………………………………………………
…………………… ಕಡಲೊಂದೇ.”
ಮಾದರಿ ಉತ್ತರ ಪತ್ರಿಕೆ (MODEL ANSWER SHEET)
ಪ್ರಶ್ನೆ 1: 1. C) ಸ್ಪೇನ್, 2. A) ಪೋಲಿಯೋ, 3. B) ರಾಜಾರಾಮ, 4. D) ಒಂದೇ.
ಪ್ರಶ್ನೆ 2: 1. ದಾರಿ, 2. ಔಡಲೆಣ್ಣೆ/ಎಣ್ಣೆ, 3. ವ್ಯಾಕರಣ, 4. ಕೈಗಳು.
ಪ್ರಶ್ನೆ 3: 1. 49, 2. ಗಿಟಾರ್, 3. ಮಾತೃ ಫೌಂಡೇಶನ್, 4. ಕಿತ್ತೂರು.
ಪ್ರಶ್ನೆ 4:
1. ಹಾಡುಗಳನ್ನು ಬರೆಯುವ ಮತ್ತು ಗಿಟಾರ್ ನುಡಿಸುವ ಮೂಲಕ ನೋವನ್ನು ಮರೆತನು.
2. ಸತತ ಪರಿಶ್ರಮ ಮತ್ತು ಎದೆಗುಂದದ ಆತ್ಮವಿಶ್ವಾಸ.
3. ಹಾಲು ಯಾವಾಗಲೂ ಬೆಳ್ಳಗೆ ಒಂದೇ ರೀತಿ ಇರುತ್ತದೆ.
4. ಮಲ್ಲಕಂಬದ ಮೇಲೆ ನಿಲ್ಲುವುದು, ವಿವಿಧ ಅಂಗಭಂಗಿಗಳನ್ನು ಪ್ರದರ್ಶಿಸುವುದು.
5. ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳು. ಉದಾ: ಕ, ಖ, ಗ…
6. ಅ) ಸಾಧಕರು ನಮಗೆ ಸ್ಫೂರ್ತಿ. ಬ) ಪರಿಶ್ರಮಪಟ್ಟರೆ ಯಶಸ್ಸು ಸಿಗುತ್ತದೆ.
7. ಸೂರ್ಯ (ರವಿ).
8. ಮೊಗಲ್ ಸೈನ್ಯಕ್ಕೆ ಹೆದರದೆ ರಾಜಾರಾಮನಿಗೆ ಆಶ್ರಯ ನೀಡಿದಳು.
9. ಅ) ರಾತ್ರಿ ಬ) ಸುಖ.
10. ರಾಜು, ಶಾಲೆ.
ಪ್ರಶ್ನೆ 5:
1. “ಸಾವಿರ ನದಿಗಳು ಹರಿದು ಹೋಗಲಿ, ಕೂಡುವ ಕಡಲೊಂದೇ; ನೂರು ಬಗೆಯ ಆರಾಧನೆಯಿದ್ದರೂ ದೈವವು ಒಂದೇ ಕಡಲೊಂದೇ.”
2. ವಿದ್ಯಾರ್ಥಿಗಳು ತಮ್ಮ ಸ್ವಂತ ಆಸೆ ಮತ್ತು ಸಾಧನೆಯ ಬಗ್ಗೆ ಬರೆಯಬೇಕು (ಉದಾ: ನಾನು ದೊಡ್ಡ ಕ್ರೀಡಾಪಟು ಆಗಲು ಬಯಸುತ್ತೇನೆ ________________________________________
ಮೌಖಿಕ ಪರೀಕ್ಷೆ (ORAL TEST) – 20 ಪ್ರಶ್ನೆಗಳು
- ಜೂಲಿಯೋ ಇಗ್ಲೆಶಿಯಸ್ ಯಾವ ಆಟ ಆಡುತ್ತಿದ್ದನು? (ಫುಟ್ಬಾಲ್)
- ಮಾಲತಿ ಹೊಳ್ಳ ಅವರಿಗೆ ಯಾವ ಪ್ರಶಸ್ತಿ ಬಂದಿದೆ? (ಪದ್ಮಶ್ರೀ/ಅರ್ಜುನ)
- ‘ಐಕ್ಯಗಾನ’ ಪದ್ಯ ಬರೆದವರು ಯಾರು? (ಜಿ.ಎಸ್. ಶಿವರುದ್ರಪ್ಪ)
- ನದಿಗಳು ಎಲ್ಲಿಗೆ ಹೋಗಿ ಸೇರುತ್ತವೆ? (ಸಮುದ್ರಕ್ಕೆ/ಕಡಲಿಗೆ)
- ಮಲ್ಲಕಂಬ ಆಟಕ್ಕೆ ಯಾವ ಮರವನ್ನು ಬಳಸುತ್ತಾರೆ? (ತೇಗ ಅಥವಾ ಮತ್ತಿ ಮರ)
- ಭಾಷೆಯ ಮೂಲ ಘಟಕ ಯಾವುದು? (ಅಕ್ಷರ)
- ಹಗಲು ಆಕಾಶದಲ್ಲಿ ಏನು ಕಾಣುತ್ತದೆ? (ಸೂರ್ಯ)
- ಬರೆಯಲು ಬಳಸುವ ಅಕ್ಷರಗಳ ಗುಂಪನ್ನು ಏನೆನ್ನುತ್ತಾರೆ? (ವರ್ಣಮಾಲೆ)
- ಕನ್ನಡದಲ್ಲಿ ಎಷ್ಟು ಸ್ವರಗಳಿವೆ? (13)
- ‘ಅಮ್ಮ’ ಪದದ ಬಹುವಚನ ಏನು? (ಅಮ್ಮಂದಿರು)
- ಮಹಾಪ್ರಾಣ ಅಕ್ಷರಕ್ಕೆ ಒಂದು ಉದಾಹರಣೆ ಕೊಡಿ. (ಖ, ಘ, ಛ…)
- ಮರದ ಮೇಲೆ ಏನು ಬೆಳೆಯುತ್ತವೆ? (ಕೊಂಬೆಗಳು/ಎಲೆಗಳು)
- ಮಾಲತಿ ಹೊಳ್ಳ ಅವರು ಎಷ್ಟು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು? (32 ಬಾರಿ)
- ಆಸ್ಪತ್ರೆಯಲ್ಲಿ ಜೂಲಿಯೋಗೆ ಗಿಟಾರ್ ಕೊಟ್ಟವರು ಯಾರು? (ದಾದಿ)
- ‘ಬೆಳಕು’ ಪದದ ವಿರುದ್ಧ ಪದವೇನು? (ಕತ್ತಲು)
- ಒಂದು ಹೆಸರನ್ನು ಸೂಚಿಸುವ ಪದ ಯಾವುದು? (ನಾಮಪದ)
- ‘ಓಡುತ್ತಾನೆ’ ಇದು ಯಾವ ಪದ? (ಕ್ರಿಯಾಪದ)
- ಕಿತ್ತೂರು ಚೆನ್ನಮ್ಮ ಯಾರ ವಿರುದ್ಧ ಹೋರಾಡಿದಳು? (ಬ್ರಿಟಿಷರ)
- ‘ಸಂತೋಷ’ ಪದದ ಸಮಾನಾರ್ಥಕ ಪದ ಹೇಳಿ. (ಖುಷಿ/ಹರ್ಷ)
- ನಾವು ಯಾರು? (ಭಾರತೀಯರು)


