ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -೮ • ವಿಷಯ – ಕನ್ನಡ (SL)
• ಪದ್ಯ ೭. ಹಕ್ಕಿಗಳು
MODEL QUESTION BANK OF LESSON BASED ASSESSMENT
(These Questions are only for model)
Lesson Based Assessment
Class – 8
Sub. – Kannada (Second Language)
ಪದ್ಯ ೭. ಹಕ್ಕಿಗಳು
2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:
ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.
ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.
ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.
ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.
ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)
ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.
ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.
ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.
ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ ತರಗತಿ -೮
ವಿಷಯ – ಕನ್ನಡ (SL) | ಪದ್ಯ – ೭. ಹಕ್ಕಿಗಳು
ಈ ಪ್ರಶ್ನೆಗಳು ಅಭ್ಯಾಸಕ್ಕಾಗಿ ಮಾತ್ರ
ಕಲಿಕಾ ಫಲಿತಾಂಶಗಳು (Learning Outcomes)
- ಪದ್ಯದ ಕವಿ ಡಾ. ಸಿದ್ಧಲಿಂಗಯ್ಯ ಅವರ ಬಗ್ಗೆ ಮತ್ತು ಅವರ ಸಾಹಿತ್ಯದ ಪರಿಚಯ ಪಡೆಯುವುದು.
- ಕವನದಲ್ಲಿ ಬಳಸಲಾದ ‘ಕರಾಳ’, ‘ಎಂಜಲು’, ‘ಗಂಜಲ’, ‘ಸೀಳುದಾರಿ’ ಮುಂತಾದ ಹೊಸ ಪದಗಳ ಅರ್ಥವನ್ನು ಸರಳವಾಗಿ ತಿಳಿದುಕೊಳ್ಳುವುದು.
- ದಲಿತರು ಮತ್ತು ಶೋಷಿತ ವರ್ಗವು ಅನುಭವಿಸಿದ ನೋವು ಮತ್ತು ವಂಚಿತ ಅವಕಾಶಗಳನ್ನು ಗುರುತಿಸುವುದು.
- ಪದ್ಯದ ಸಾಲುಗಳನ್ನು ನೆನಪಿಸಿಕೊಂಡು ಸರಿಯಾಗಿ ಪೂರ್ಣಗೊಳಿಸುವುದು.
- ಸರಿಯಾದ ಕ್ರಿಯಾಪದ, ವಿರುದ್ಧಾರ್ಥಕ ಪದ ಮತ್ತು ಸಮಾನಾರ್ಥಕ ಪದಗಳನ್ನು ಪದ್ಯದ ಆಧಾರದ ಮೇಲೆ ಕಲಿಯುವುದು.
- ಬಾಲಕರು ಕತ್ತಲ ನಾಡಿನಲ್ಲಿ ಯಾವುದನ್ನು ಅರಸುತ್ತಿದ್ದಾರೆ ಎಂಬ ಕವಿಯ ಭಾವನೆಯನ್ನು ಅರ್ಥಮಾಡಿಕೊಳ್ಳುವುದು.
I. ಒಂದು ಪದ/ವಾಕ್ಯದಲ್ಲಿ ಉತ್ತರಿಸಿ (10)
II. ಬಿಟ್ಟ ಸ್ಥಳ ತುಂಬಿರಿ (15)
III. ಸರಿ ಉತ್ತರವನ್ನು ಆರಿಸಿ ಬರೆಯಿರಿ (10)
IV. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ (10)
V. ಹೊಂದಿಸಿ ಬರೆಯಿರಿ ಮತ್ತು ವ್ಯಾಕರಣ (15)
A. ‘ಅ’ ಪಟ್ಟಿಯೊಂದಿಗೆ ‘ಬ’ ಪಟ್ಟಿಯನ್ನು ಹೊಂದಿಸಿ ಬರೆಯಿರಿ (5)
- ವರ್ಣ
- ಪ್ರಯಾಣ
- ಭಾಗ್ಯ
- ಹಕ್ಕಿ
- ದಿಕ್ಕು
2. ಈ. ಪಯಣ
3. ಅ. ಪಾಲು
4. ಆ. ಪಕ್ಷಿ
5. ಉ. ದಿಸೆ
B. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ (5)
C. ಕ್ರಿಯಾಪದಗಳನ್ನು ಪಟ್ಟಿ ಮಾಡಿ (10)
D. ಸರಿ ಅಥವಾ ತಪ್ಪು ಬರೆಯಿರಿ (5)
E. ಪದಗಳ ಅರ್ಥವನ್ನು ಬರೆಯಿರಿ (5)
ಮಾದರಿ ಉತ್ತರಗಳು (Model Answer Key)
I. ಒಂದು ಪದ/ವಾಕ್ಯದಲ್ಲಿ ಉತ್ತರಿಸಿ
- ಡಾ. ಸಿದ್ಧಲಿಂಗಯ್ಯ.
- ಆಳ ಪಾತಾಳದ.
- ಹಾಲು.
- ಭಾಗ್ಯ/ಅವಕಾಶ.
- ಗಂಜಲ (ಗೋಮೂತ್ರ).
- ಎಲೆಗಳು.
- ಕಮರುವ ಬಣ್ಣದ ಕನಸುಗಳು.
- ಕತ್ತಲ ನಾಡಿನ.
- ಬೆಳಕನು.
- ಬಣ್ಣಗಳು.
II. ಬಿಟ್ಟ ಸ್ಥಳ ತುಂಬಿರಿ
- ಬಾಲಕರಣ್ಣ
- ಕರಾಳ
- ಹಾಲನು
- ಗಿಡಗಳ
- ಗಂಜಿಯ
- ಬಣ್ಣ
- ಬೂದಿಯ
- ಬಾಡುವ
- ಸೀಳುದಾರಿಯ
- ಕತ್ತಲ
- ವಿಶಿಷ್ಟ ರೀತಿಯ ಆತ್ಮಕಥನ.
- ಪ್ರಸಿದ್ಧರಾಗಿದ್ದಾರೆ.
- ಮಾಗಡಿ.
- ನೋವಿನ.
- ತಾವೇ.
III. ಸರಿ ಉತ್ತರವನ್ನು ಆರಿಸಿ ಬರೆಯಿರಿ (MCQs)
- b) ಭಯಂಕರವಾದ
- b) ಕಷ್ಟದಿಂದ ಬಳಲಿ ಆಯಾಸಗೊಂಡರು
- a) ಬಿರಿಯುವ ಮೊದಲೇ ಬಾಡುವ ಹೂವುಗಳು
- b) ಶೋಷಣೆ, ಅನ್ಯಾಯ, ಅವಮಾನ
- a) ಕುಂದು, ಬಾಡು, ನಾಶವಾಗು
- b) ತಿಂದು ಮಿಕ್ಕಿದ್ದು
- d) ಇವೆಲ್ಲವೂ
- b) ಎರಡು ಬಾರಿ
- b) ಭೂಮಿ ಕೆಳಗಿನ ಏಳು ಲೋಕಗಳಲ್ಲಿ ಒಂದು (ಬಹಳ ಆಳವಾದ ಸ್ಥಳ)
- c) ಮೆರವಣಿಗೆ
IV. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
- ಬಾಲಕರು ಕುರಿಗಳನ್ನು ಕಾಯ್ದು, ದನಗಳನ್ನು ಮೇಯಿಸಿದರೂ ಹಾಲು ಕುಡಿಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಮುಖ್ಯವಾಗಿ, ಅವರಿಗೆ ಓದುವ ಮತ್ತು ಬರೆಯುವ ಭಾಗ್ಯವು ಸಿಗದೇ ಶಿಕ್ಷಣದಿಂದ ವಂಚಿತರಾಗಿದ್ದಾರೆ.
- ಬಾಲಕರು ಎಂಜಲು ಪಾತ್ರೆಗಳನ್ನು ತೊಳೆದು, ಗಂಜಲ ಬಳಿದು ಬಹಳಷ್ಟು ಕಷ್ಟದ ಕೆಲಸಗಳನ್ನು ಮಾಡಿದ್ದಾರೆ. ಆದರೆ, ದುಡಿದ ನಂತರವೂ ಅವರಿಗೆ ಹೊಟ್ಟೆ ತುಂಬುವಷ್ಟು ಗಂಜಿಯೂ (ಆಹಾರ) ಸಿಗದೇ, ಹಸಿವಿನಿಂದ ದುಡಿದಿದ್ದಾರೆ ಎಂಬುದನ್ನು ಈ ಸಾಲು ಸೂಚಿಸುತ್ತದೆ.
- ಬಾಲಕರ ಬದುಕು ಬಿಸಿಲಿಗೆ ಸುಟ್ಟು, ಉರಿಯುವ ಎಲೆಗಳಂತೆ ನೋವಿನಿಂದ ಕೂಡಿದೆ. ಬೂದಿಯ ಕಣಗಳಂತೆ ಅವರು ಸಮಾಜದಲ್ಲಿ ಯಾವುದೇ ಮೌಲ್ಯವಿಲ್ಲದೆ, ಗೌರವವಿಲ್ಲದೆ ಇದ್ದಾರೆ ಎಂಬುದನ್ನು ಸೂಚಿಸಲು ಕವಿ ಹೀಗೆ ಹೋಲಿಸಿದ್ದಾರೆ.
- ಬಾಲಕರು ಆಳ ಪಾತಾಳದಂತಹ ಭಯಂಕರವಾದ ನೋವಿನ ಅನುಭವ ಮಾಡಿದ್ದಾರೆ. ಅವರು ಬೆಟ್ಟಗಳನ್ನು ಏರಿ-ಇಳಿಯುವಂತೆ ಕಷ್ಟದ ಜೀವನವನ್ನು ಸಾಗಿಸಿದ್ದಾರೆ. ಓದುವ ಭಾಗ್ಯ ಸಿಗದೆ ಗಿಡಗಳ ಜೊತೆ ಬೆಳೆದಿದ್ದಾರೆ.
- ಬಾಲಕರ ಹಾಡು ನೋವಿನ ಹಾಡಾಗಿದೆ ಮತ್ತು ನಾಡು ಕತ್ತಲ ನಾಡಾಗಿದೆ. ಏಕೆಂದರೆ ಅವರ ಜೀವನವು ಶೋಷಣೆ, ಅನ್ಯಾಯ, ಮತ್ತು ಅವಕಾಶ ವಂಚನೆಯಿಂದ ಕೂಡಿದೆ. ಇದು ಅವರಿಗೆ ಸದಾ ದುಃಖ ಮತ್ತು ಅಂಧಕಾರದ ಅನುಭವ ನೀಡಿದೆ.
- ಬಾಲಕರು ಕಷ್ಟ ಮತ್ತು ಅನ್ಯಾಯದ ಕತ್ತಲ ನಾಡಿನಲ್ಲಿದ್ದಾರೆ. ಅವರು ಹಕ್ಕಿಗಳಂತೆ ಹಾರಿ, ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯ (ಬೆಳಕು), ಸಮಾನತೆ ಮತ್ತು ನೆಮ್ಮದಿಯ ಜೀವನಕ್ಕಾಗಿ ಹುಡುಕುತ್ತಿದ್ದಾರೆ (ಅರಸುತ್ತಿದ್ದಾರೆ).
- ಕಮರುವುದು ಎಂದರೆ ಬಾಡಿ ನಾಶವಾಗುವುದು. ಬಾಲಕರಿಗೆ ಉತ್ತಮ ಬದುಕು ಮತ್ತು ಶಿಕ್ಷಣದಂತಹ ಕನಸುಗಳು ಕಂಡರೂ, ಅವು ಪೂರ್ಣಗೊಳ್ಳುವ ಮೊದಲೇ ದುಃಖ ಮತ್ತು ಬಡತನದಿಂದ ನಾಶವಾಗಿ ಹೋಗುತ್ತಿವೆ ಎಂಬುದನ್ನು ಇದು ಸೂಚಿಸುತ್ತದೆ.
- ಹೂವು ಬಿರಿಯುವುದು ಎಂದರೆ ಪೂರ್ಣವಾಗಿ ಅರಳುವುದು. ಬಾಲಕರು ಸಂಪೂರ್ಣವಾಗಿ ಬೆಳೆದು, ಜೀವನದಲ್ಲಿ ಏನಾದರೂ ಸಾಧಿಸುವ ಮೊದಲೇ ಕಷ್ಟ, ಆಯಾಸ ಮತ್ತು ದುಃಖದಿಂದ ಕಳೆಗುಂದಿ ಹೋಗಿದ್ದಾರೆ ಎಂಬುದನ್ನು ಇದು ಹೇಳುತ್ತದೆ.
- ಸೀಳುದಾರಿ ಎಂದರೆ ಕವಲುದಾರಿ. ಬಾಲಕರಿಗೆ ಯಾವ ದಾರಿಯಲ್ಲಿ ಹೋಗಬೇಕು, ಯಾವುದು ಸರಿ ಎಂದು ತಿಳಿಯದ ಗೊಂದಲ ಮತ್ತು ಅಸ್ಪಷ್ಟತೆಯ ಜೀವನ ಇರುವುದರಿಂದ, ಅವರನ್ನು ದಿಕ್ಕು ಮತ್ತು ಹೊತ್ತು ಅರಿಯದ ಸೀಳುದಾರಿಯ ಪಯಣಿಗರು ಎಂದು ಕರೆದಿದ್ದಾರೆ.
- ದಲಿತರು, ಶೋಷಿತರು ಶತಶತಮಾನಗಳಿಂದ ಅನುಭವಿಸಿದ ನೋವು, ಸಿಟ್ಟು ಮತ್ತು ಅನ್ಯಾಯಗಳನ್ನು ತಮ್ಮದೇ ಭಾಷೆಯಲ್ಲಿ ಬರೆದು ಸಾಮಾಜಿಕ ಜಾಗೃತಿ ತರಲು ಪ್ರಯತ್ನಿಸಿದ ಸಾಹಿತ್ಯವೇ ಬಂಡಾಯ-ದಲಿತ ಸಾಹಿತ್ಯವಾಗಿದೆ.
V. ಹೊಂದಿಸಿ ಬರೆಯಿರಿ ಮತ್ತು ವ್ಯಾಕರಣ
A. ‘ಅ’ ಪಟ್ಟಿಯೊಂದಿಗೆ ‘ಬ’ ಪಟ್ಟಿಯನ್ನು ಹೊಂದಿಸಿ ಬರೆಯಿರಿ
- ವರ್ಣ – ಇ. ಬಣ್ಣ
- ಪ್ರಯಾಣ – ಈ. ಪಯಣ
- ಭಾಗ್ಯ – ಅ. ಪಾಲು
- ಹಕ್ಕಿ – ಆ. ಪಕ್ಷಿ
- ದಿಕ್ಕು – ಉ. ದಿಸೆ
B. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ
- ಏರು (ಹತ್ತು)
- ಬೆಳಕು
- ನನಸು
- ನಲಿವು/ಖುಷಿ
- ತೇಲುವ/ಮೇಲಿನ
C. ಕ್ರಿಯಾಪದಗಳನ್ನು ಪಟ್ಟಿ ಮಾಡಿ
- ಹತ್ತಿ, ಇಳಿಯುವ, ಕಂಡವರು, ಕಾಯ್ದು, ಮೇಯಿಸಿ, ಕುಡಿಯದೆ ಹೋದವರು, ಸಿಗದೆ, ಬೆಳೆದವರು, ತೊಳೆದು, ಬಳಿದು, ಕಾಣದೆ, ದುಡಿದವರು, ಕುಸಿದವರು, ಅರಿಯದ, ಕಾಣದ, ಅರಸುವ.
D. ಸರಿ ಅಥವಾ ತಪ್ಪು ಬರೆಯಿರಿ
- ತಪ್ಪು (ಅವರು ರಾಮನಗರ ಜಿಲ್ಲೆಯವರು)
- ಸರಿ
- ತಪ್ಪು (ಅವರು ಹಾಲನು ಕುಡಿಯದೆ ಹೋದವರು)
- ಸರಿ
- ತಪ್ಪು (ಅದು ಅವರ ನಾಟಕ)
E. ಪದಗಳ ಅರ್ಥವನ್ನು ಬರೆಯಿರಿ
- ಹುಡುಕು, ಶೋಧಿಸು.
- ಕುಗ್ಗು, ಒಣಗು, ಕಳೆಗುಂದು.
- ಗೋಮೂತ್ರ.




