Click here for All Subjects 1 MARK QUESTIONS
SSLC Supplimentray Exam SEP.
2020
IV. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು
ವಾಕ್ಯಗಳಲ್ಲಿ ಉತ್ತರ ಬರೆಯಿರಿ :
17.ಗೊರೂರು ರಾಮಸ್ವಾಮಿ ಅಯ್ಯಂಗಾರರು ಮಿನಿಪೊಲೀಸ್ ನಗರದಲ್ಲಿ ಏಕೆ ದಾರಿ ತಪ್ಪಿಸಿಕೊಂಡರು ?
18. ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಗೆಯನ್ನು
ಕುರಿತು ಬರೆಯಿರಿ.
19. ವಿದೇಶಿ ಪ್ರವಾಸಿಯ ರಾಣಿ ಅಬ್ಬಕ್ಕರನ್ನು ಕುರಿತು ಏನೆಂದು ಬರೆದಿದ್ದಾನೆ ?
20. ಕಿತ್ತೂರು ಚೆನ್ನಮ್ಮ ಸೆರೆಯಾದುದೇಕೆ ?
21, ಬೆಳಕಿನ ಸತ್ವ ಮತ್ತು ರಸಕವಿತ್ವ ಒಂದೇ ಎನ್ನುವುದಕ್ಕೆ ನಿಸಾರ್ ಅಹಮದ್ರವರು ನೀಡಿರುವ
ನಿದರ್ಶನಗಳಾವುವು ?
22. ಭೌಗೋಳಿಕವಾಗಿ ಭಾರತೀಯರೆಲ್ಲಾ ಒಂದೇ ಎಂದು ನಿಸಾರ್ ಅಹಮದ್ ಅವರು ಹೇಗೆ ನಿರೂಪಿಸಿದ್ದಾರೆ ?
23. ಕವಿ ಸಿ.ಪಿ.ಕೆ.ಯವರು ಗ್ರಂಥಾಲಯವನ್ನು ಹೊಕ್ಕೊಡನೆಯೇ ಅದ ಅನುಭವವನ್ನು ತಿಳಿಸಿ,
24. ಮಹಾಶಿಲ್ಪಿ ವಿಶುವಿಗೆ ಧರ್ಮಪದನು ನೀಡಿದ ಆಶ್ವಾಸನೆಯೇನು ?
SSLC EXAM.
June 2020
V. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ
ಬರೆಯಿರಿ ;
17.
ಹೆಂಡತಿ ಹಾಗೂ ಮಗಳನ್ನು ಕಳೆದುಕೊಂಡ ಶರಿಫರು ತಮ್ಮ ದುಃಖವನ್ನು ಕಡಿಮೆ
ಮಾಡಿಕೊಂಡ ಬಗೆ ಹೇಗೆ ?
18.
ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಕಂಡುಬರುವ ಪ್ರಮುಖ ವಿಚಾರಗಳು
ಯಾವುವು ?
19.
ಹಿಂದೂ ಪರಂಪರೆಯೊಂದಿಗೆ ಪರೀಫರೆ ಬಾವು ಹೇಗೆ ಬೆರೆತಿತ್ತು ?
20.
‘ವಿಶ್ವಾಮಿತ್ರ
ಸೃಷ್ಟಿ‘ಯು ಬೀಚಿಯವರ ಮೇಲೆ ಯಾವ ರೀತಿ ಪ್ರಭಾವ ಬೀರಿತು ?
21.
ಆಂಗ್ಲರು, ಆಫ್ರಿಕನ್ನರು ಮತ್ತು ಅಕ್ಕಿ, ರಾಗಿ – ಇವುಗಳನ್ನು ನಿಸಾರ್ ಅಹಮದ್ರು ಏಕೆ
ನಿದರ್ಶನವಾಗಿ ಬಳಸಿದ್ದಾರೆ ?
22.
‘ಹಿರಿಬಾಳುಗಳ ಪಳೆಯುಳಿಕೆ‘
ಎಂದು ಸಿ.ಪಿ.ಕೆ.ಯವರು ಯಾವುದನ್ನು ಕರೆದಿದ್ದಾರೆ ?
ಏಕೆ ?
23.
ಮೋಡಗಳನ್ನು ಕಂಡು ರೈತನು ಹೇಗೆ ಸಂತೋಷಪಡುತ್ತಾನೆ ?
24. ಯಾವ ಗುಣವಿರುವವರು ಯಾವ ಹೆಸರಿಗೆ ಅರ್ಹರೆಂದು ಪುಲಿಗೆರೆ ಸೋಮನಾಥನು
ಹೇಳಿದ್ದಾನೆ ?
MARCH/APRIL 2019
ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ
ಬರೆಯಿರಿ :
11. ಮಿನಿ ಪೊಲೀಸ್ ನಗರದ ಪೊಲೀಸರು ಗೊರೂರರನ್ನು ಹೇಗೆ ಉಪಚರಿಸಿದರು ?
12. ಗೌರಮ್ಮನವರು ಗಾಂಧೀಜಿಯವರು ತಮ್ಮ ಮನೆಗೆ ಬರುವಂತೆ ಹೇಗೆ ಮಾಡಿದರು ?
13. ಜನೋವಾದ ಪ್ರವಾಸಿ ಪಿತ್ತೋ ಅಬ್ಬಕ್ಕನನ್ನು ಕುರಿತು ಏನೆಂದು ಬರೆದಿದ್ದಾನೆ ?
14. ಬೀಚಿಯವರು ಕನ್ನಡದ ದೀಕ್ಷೆಯನ್ನು ಸ್ವೀಕರಿಸಿದ ಶುಭ ಮುಹೂರ್ತ ಯಾವುದು ?
15. ಬೀಚಿಯವರು ಟ್ರೇನಿನಲ್ಲಿ ಪುಸ್ತಕವನ್ನು ಬಚ್ಚಿಟ್ಟುಕೊಂಡು ಓದಲಾರಂಭಿಸಿದ್ದೇಕೆ ?
16. ಮನುಷ್ಯರ ನಡುವಿನ ವೈಮನಸ್ಸನ್ನು ತೊಡೆದು ಹಾಕುವ ಸತೀಶ್ ಕುಲಕರ್ಣಿಯವರ ಮೆಚ್ಚುವಂತಹುದು
ಹೇಗೆ ? ಕನಸು
17. ಕ್ರಾಂತಿಕಾರಿಗಳು ಕನಸಿನ ಹಾಡನ್ನು ಹೇಗೆ ಕಟ್ಟಿದ್ದಾರೆ ಎಂದು ಕವಿತೆಯು ತಿಳಿಸುತ್ತದೆ ? 18. ಡಾಂಭಿಕನ ಭಕ್ತಿ ನೋಡಿ ಬದಿಯಲ್ಲಿದ್ದವರಿಗೆ ಆಶ್ಚರ್ಯವಾಗಲು ಕಾರಣವೇನು
?
19. ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕಕ್ಕೀಗೆ ಹೇಗೆ ಹೋಲಿಸಿದ್ದಾರೆ ?
20. ಈರಪ್ಪ ಎಂ. ಕಂಬಳೆಯವರು ಊರು ದಾಟುವವರೆಗೂ ತಲೆ ಕೆಳಗೆ ಹಾಕಿ ಕುಳಿತಿದ್ದೇಕೆ ?
SSLC