2 MARKS QUESTION KANNADA


Click here for All Subjects 1 MARK QUESTIONS

SSLC Supplimentray Exam SEP.
2020

IV. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು
ವಾಕ್ಯಗಳಲ್ಲಿ ಉತ್ತರ ಬರೆಯಿರಿ :
 

17.ಗೊರೂರು ರಾಮಸ್ವಾಮಿ ಅಯ್ಯಂಗಾರರು ಮಿನಿಪೊಲೀಸ್ ನಗರದಲ್ಲಿ ಏಕೆ ದಾರಿ ತಪ್ಪಿಸಿಕೊಂಡರು ?

18. ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಗೆಯನ್ನು
ಕುರಿತು ಬರೆಯಿರಿ.

19. ವಿದೇಶಿ ಪ್ರವಾಸಿಯ ರಾಣಿ ಅಬ್ಬಕ್ಕರನ್ನು ಕುರಿತು ಏನೆಂದು ಬರೆದಿದ್ದಾನೆ ?

20. ಕಿತ್ತೂರು ಚೆನ್ನಮ್ಮ ಸೆರೆಯಾದುದೇಕೆ ?

21, ಬೆಳಕಿನ ಸತ್ವ ಮತ್ತು ರಸಕವಿತ್ವ ಒಂದೇ ಎನ್ನುವುದಕ್ಕೆ ನಿಸಾರ್ ಅಹಮದ್‌ರವರು ನೀಡಿರುವ
ನಿದರ್ಶನಗಳಾವುವು ?

22. ಭೌಗೋಳಿಕವಾಗಿ ಭಾರತೀಯರೆಲ್ಲಾ ಒಂದೇ ಎಂದು ನಿಸಾರ್ ಅಹಮದ್ ಅವರು ಹೇಗೆ ನಿರೂಪಿಸಿದ್ದಾರೆ ?

23. ಕವಿ ಸಿ.ಪಿ.ಕೆ.ಯವರು ಗ್ರಂಥಾಲಯವನ್ನು ಹೊಕ್ಕೊಡನೆಯೇ ಅದ ಅನುಭವವನ್ನು ತಿಳಿಸಿ,

24. ಮಹಾಶಿಲ್ಪಿ ವಿಶುವಿಗೆ ಧರ್ಮಪದನು ನೀಡಿದ ಆಶ್ವಾಸನೆಯೇನು ?



SSLC EXAM. 
June 2020

V. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ
ಬರೆಯಿರಿ
;

17.
ಹೆಂಡತಿ ಹಾಗೂ ಮಗಳನ್ನು ಕಳೆದುಕೊಂಡ ಶರಿಫರು ತಮ್ಮ ದುಃಖವನ್ನು ಕಡಿಮೆ
ಮಾಡಿಕೊಂಡ ಬಗೆ ಹೇಗೆ
?

18.
ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಕಂಡುಬರುವ ಪ್ರಮುಖ ವಿಚಾರಗಳು
ಯಾವುವು
?

19.
ಹಿಂದೂ ಪರಂಪರೆಯೊಂದಿಗೆ ಪರೀಫರೆ ಬಾವು ಹೇಗೆ ಬೆರೆತಿತ್ತು ?

20.
ವಿಶ್ವಾಮಿತ್ರ
ಸೃಷ್ಟಿ
ಯು ಬೀಚಿಯವರ ಮೇಲೆ ಯಾವ ರೀತಿ ಪ್ರಭಾವ ಬೀರಿತು ?

21.
ಆಂಗ್ಲರು, ಆಫ್ರಿಕನ್ನರು ಮತ್ತು ಅಕ್ಕಿ, ರಾಗಿ – ಇವುಗಳನ್ನು ನಿಸಾರ್ ಅಹಮದ್‌ರು ಏಕೆ
ನಿದರ್ಶನವಾಗಿ ಬಳಸಿದ್ದಾರೆ ?

22.
ಹಿರಿಬಾಳುಗಳ ಪಳೆಯುಳಿಕೆ
ಎಂದು ಸಿ.ಪಿ.ಕೆ.ಯವರು ಯಾವುದನ್ನು ಕರೆದಿದ್ದಾರೆ ?
ಏಕೆ ?

23.
ಮೋಡಗಳನ್ನು ಕಂಡು ರೈತನು ಹೇಗೆ ಸಂತೋಷಪಡುತ್ತಾನೆ ?

24. ಯಾವ ಗುಣವಿರುವವರು ಯಾವ ಹೆಸರಿಗೆ ಅರ್ಹರೆಂದು ಪುಲಿಗೆರೆ ಸೋಮನಾಥನು
ಹೇಳಿದ್ದಾನೆ
?


MARCH/APRIL 2019

ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ
ಬರೆಯಿರಿ :

11. ಮಿನಿ ಪೊಲೀಸ್ ನಗರದ ಪೊಲೀಸರು ಗೊರೂರರನ್ನು ಹೇಗೆ ಉಪಚರಿಸಿದರು ?

12. ಗೌರಮ್ಮನವರು ಗಾಂಧೀಜಿಯವರು ತಮ್ಮ ಮನೆಗೆ ಬರುವಂತೆ ಹೇಗೆ ಮಾಡಿದರು ?

13. ಜನೋವಾದ ಪ್ರವಾಸಿ ಪಿತ್ತೋ ಅಬ್ಬಕ್ಕನನ್ನು ಕುರಿತು ಏನೆಂದು ಬರೆದಿದ್ದಾನೆ ?

14. ಬೀಚಿಯವರು ಕನ್ನಡದ ದೀಕ್ಷೆಯನ್ನು ಸ್ವೀಕರಿಸಿದ ಶುಭ ಮುಹೂರ್ತ ಯಾವುದು ?

15. ಬೀಚಿಯವರು ಟ್ರೇನಿನಲ್ಲಿ ಪುಸ್ತಕವನ್ನು ಬಚ್ಚಿಟ್ಟುಕೊಂಡು ಓದಲಾರಂಭಿಸಿದ್ದೇಕೆ ?

16. ಮನುಷ್ಯರ ನಡುವಿನ ವೈಮನಸ್ಸನ್ನು ತೊಡೆದು ಹಾಕುವ ಸತೀಶ್ ಕುಲಕರ್ಣಿಯವರ ಮೆಚ್ಚುವಂತಹುದು
ಹೇಗೆ
? ಕನಸು

17. ಕ್ರಾಂತಿಕಾರಿಗಳು ಕನಸಿನ ಹಾಡನ್ನು ಹೇಗೆ ಕಟ್ಟಿದ್ದಾರೆ ಎಂದು ಕವಿತೆಯು ತಿಳಿಸುತ್ತದೆ ? 18. ಡಾಂಭಿಕನ ಭಕ್ತಿ ನೋಡಿ ಬದಿಯಲ್ಲಿದ್ದವರಿಗೆ ಆಶ್ಚರ್ಯವಾಗಲು ಕಾರಣವೇನು
?

19. ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕಕ್ಕೀಗೆ ಹೇಗೆ ಹೋಲಿಸಿದ್ದಾರೆ ?

20. ಈರಪ್ಪ ಎಂ. ಕಂಬಳೆಯವರು ಊರು ದಾಟುವವರೆಗೂ ತಲೆ ಕೆಳಗೆ ಹಾಕಿ ಕುಳಿತಿದ್ದೇಕೆ ?



SSLC

Share with your best friend :)